#ಆಗಸ್ಟ್7, #ನನ್ನ ಚಿತ್ರಗಳು ಬಾ ಇಲ್ಲಿ ಓ ಕಂದಾ ಬಾ ಇಲ್ಲಿ ಓ ಕಂದಾ ಎನುತಿಹಳು, ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು ನೋಡು ನೋಡು ಕಣ್ಣಾರ ನಿಂತಿಹಳು ನಗು ನಗುತಾ ಚಾಮುಂಡಿ ನಿಂತಿಹಳು View of Chamundi Hills from our Kukkarahalli L 07:36 AM ಹಂಚಿ
#ಆಗಸ್ಟ್7, #ಚಕ್ರವರ್ತಿ ವೇಣುಗೋಪಾಲ್ ಚಕ್ರವರ್ತಿ ವೇಣುಗೋಪಾಲ್ ಚಕ್ರವರ್ತಿ ವೇಣುಗೋಪಾಲ್ ಚಕ್ರವರ್ತಿ ವೇಣುಗೋಪಾಲ್ ಅವರು ನಾಡಿನ ಪ್ರಸಿದ್ಧ ಪ್ರಾಧ್ಯಾಪಕರಾಗಿ, ಬರೆಹಗಾರರಾಗಿ ಮತ್ತು ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದವರು. ಚಕ್ರವರ್ತಿ ವೇಣುಗೋಪಾಲ್ 06:35 AM ಹಂಚಿ
#ಆಗಸ್ಟ್7, #ನನ್ನ ಚಿತ್ರಗಳು ಪ್ರಾರ್ಥನಾ ಸಭೆ ಕುಕ್ಕರಹಳ್ಳಿಯಲ್ಲಿ ಮುಂಜಾವಿನ ಪ್ರಾರ್ಥನಾ ಸಭೆ. ಶುಭೋದಯ. ಸರ್ವಕಡೆಯಲ್ಲಿರುವ ಸರ್ವರಿಗೂ ಶುಭವಾಗಲಿ. Very Good Morning. Happy Day At our Kukkarahalli Lake, Mysore on 06:31 AM ಹಂಚಿ
#ಆಗಸ್ಟ್18, #ಆಗಸ್ಟ್7 ಶೇಷನಾರಾಯಣ ಶೇಷನಾರಾಯಣ ಶೇಷನಾರಾಯಣ ಪ್ರಸಿದ್ಧ ಕತೆಗಾರರು. ಶೇಷನಾರಾಯಣ 1927ರ ಆಗಸ್ಟ್ 18ರಂದು ಜನಿಸಿದರು. ಅವರ ಊರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯ ಎಂಬ 06:29 AM ಹಂಚಿ
#ಆಗಸ್ಟ್7, #ನನ್ನ ಚಿತ್ರಗಳು ಅರುಣೋದಯ ಆ ಅರುಣೋದಯ ಚಂದ.... ಆಹಾ... Aaahaa... At Jumeira Islands, Dubai 06:00 AM ಹಂಚಿ
#ಆಗಸ್ಟ್7, #ಸದಾಶಿವ ಒಡೆಯರ್ ಸದಾಶಿವ ಒಡೆಯರ್ ಸದಾಶಿವ ಒಡೆಯರ್ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಮಹನೀಯರಲ್ಲಿ ಸದಾಶಿವ ಒಡೆಯರ್ ಪ್ರಮುಖರು. ಸದಾಶಿವ ಒಡೆಯರ್ ಧಾರವಾಡದ ಮರೇವಾಡ ಗ್ರಾಮದಲ್ಲಿ 1924ರ ಆಗಸ 05:46 AM ಹಂಚಿ
#ಆಗಸ್ಟ್7, #ಎಂ. ಎಸ್. ಸ್ವಾಮಿನಾಥನ್ ಸ್ವಾಮಿನಾಥನ್ ಹಸಿರು ಕ್ರಾಂತಿಯ ಹರಿಕಾರ ಡಾ. ಎಂ. ಎಸ್. ಸ್ವಾಮಿನಾಥನ್ ಭಾರತ ರತ್ನ ಡಾ. ಎಂ. ಎಸ್. ಸ್ವಾಮಿನಾಥನ್ ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾದವರು. ಸ್ವಾಮಿನಾಥನ್ 1925ರ 05:45 AM ಹಂಚಿ
#ಅವನೀಂದ್ರನಾಥ ಠಾಕೂರ್, #ಆಗಸ್ಟ್7 ಅವನೀಂದ್ರನಾಥ ಅವನೀಂದ್ರನಾಥ ಠಾಕೂರ್ ಅವನೀಂದ್ರನಾಥ ಠಾಕೂರ್ ಅಥವಾ ಅಬನೀಂದ್ರ ಠಾಕೂರ್ ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಭಾರತೀಯ ಚಿತ್ರಕಲೆಯ ಪುನರುಜ್ಜೀವನಕ್ಕೆ ಕಾರಣರಾದವರು. ಠಾಕೂರ್ ವಂಶದಲ್ಲ 05:33 AM ಹಂಚಿ