#ಕಲೆ, #ಜನವರಿ30 ಬಿ. ಎನ್. ಮನೋರಮಾ ಬಿ. ಎನ್. ಮನೋರಮಾ ಮಹಾನ್ ವಿದ್ವಾಂಸರು, ಕಲಾಸಂಶೋಧಕರು, ಗ್ರಂಥಕರ್ತರು, ಪ್ರಕಾಶಕರು, ಮಹಾನ್ ಸಾಂಸ್ಕೃತಿಕ - ಶೈಕ್ಷಣಿಕ ಸಂಸ್ಥೆಯಾದ ನೂಪುರ ಭ್ರಮರಿ - ಭಾರತೀಯ ಜ್ಞಾನ ಪರಂಪರೆ ಅಧ್ಯಯ 07:41 PM ಹಂಚಿ
#ಜನವರಿ30, #ಮಹಾತ್ಮ ಗಾಂಧಿ ಮಹಾತ್ಮ ಗಾಂಧೀ ಮಹಾತ್ಮರನ್ನು ಕೊಂದದ್ದು ಅಂದು ಮಾತ್ರವಲ್ಲ! Mahatma ….. ಮಹಾತ್ಮರನ್ನು ಈ ಲೋಕ ಕೊಲ್ಲುತ್ತಲೇ ಇರುತ್ತದೆ. ಜೀವ ಎಂಬುದು ಹೇಗೋ ಹೋಗಿಯೇ ತೀರುತ್ತೆ. ಬದುಕಿದಷ್ಟು ದಿನವೂ ಸಾಯುತ್ತಲೇ ಇ 06:17 AM 1 ಹಂಚಿ
#ಜನವರಿ30, #ಜಿ.ಟಿ.ನಾರಾಯಣ ರಾವ್ ಜಿಟಿಎನ್ ಜಿ.ಟಿ.ನಾರಾಯಣ ರಾವ್ ‘ಜಿಟಿಎನ್' ಎಂದೇ ಕರ್ನಾಟಕದ ಸಾರಸ್ವತ ಲೋಕಕ್ಕೆ ಚಿರಪರಿಚಿತರಾದ ಗುಡ್ಡೆ ಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ (ಗುತಿನಾ) ಹೆಸರಾಂತ ವಿಜ್ಞಾನ ಲೇಖಕರು. ಮಡಿಕೇರ 06:15 AM 1 ಹಂಚಿ
#ಅಧ್ಯಾತ್ಮ, #ಎಸ್.ಎನ್.ಗೋಯೆಂಕಾ ಎಸ್.ಎನ್.ಗೋಯೆಂಕಾ ಎಸ್.ಎನ್.ಗೋಯೆಂಕಾ ಸತ್ಯ ನಾರಾಯಣ ಗೋಯೆಂಕಾ ಅವರು ವಿಪಸ್ಸನ ಧ್ಯಾನದ ಶಿಕ್ಷಕರಾಗಿ ಪ್ರಸಿದ್ಧರು. ಅವರು ಪ್ರಭಾವಿ ಶಿಕ್ಷಕರಾಗಿದ್ದರಲ್ಲದೆ, ಯಾವುದೇ ವ್ಯಾಪಾರಿ ಮನೋಭಾವವಿಲ್ಲದೆ, ಜಾಗತ 06:15 AM ಹಂಚಿ
#ಕೆ. ವಿ. ತಿರುಮಲೇಶ್, #ಜನವರಿ30 ಕೆ. ವಿ. ತಿರುಮಲೇಶ್ ಕೆ.ವಿ.ತಿರುಮಲೇಶ್ ಇನ್ನಿಲ್ಲ ಕವಿಯಾಗಿ, ಕತೆಗಾರರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಬೋಧಕರಾಗಿ ಮತ್ತು ಭಾಷಾವಿಜ್ಞಾನಿಗಳಾಗಿ ಹೆಸರಾದ ಕೆ. ವಿ. ತಿರುಮಲೇಶ್ ನಿಧನರಾಗಿದ್ದಾರೆ. ತಿರುಮ 06:14 AM ಹಂಚಿ
#ಜನವರಿ30, #ಭಾವನಾ ರಾಮಣ್ಣ ಭಾವನಾ ರಾಮಣ್ಣ ಭಾವನಾ ರಾಮಣ್ಣ ಭಾವನಾ ರಾಮಣ್ಣ ಅವರು ಚಿತ್ರರಂಗದಲ್ಲಿ ಉತ್ತಮ ಅಭಿನಯಕ್ಕೆ ಹೆಸರಾದ ಕಲಾವಿದೆ ಮತ್ತು ಉತ್ತಮ ನೃತ್ಯ ಕಲಾವಿದೆ. ನಂದಿನಿ ರಾಮಣ್ಣ ಎಂಬ ಹುಟ್ಟು ಹೆಸರಿನ, ಚಿತ್ರರಂಗದ ಭಾವನಾ 06:09 AM ಹಂಚಿ
#ಜನವರಿ30, #ನನ್ನ ಚಿತ್ರಗಳು ಪರಿಮಳ ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ ಚೆಲ್ಲಿ ಸೂಸುವ ಅಮೃತ ನೀನೇನೆ! At Jumeira Islands, Dubai on 29.1.2025 06:00 AM ಹಂಚಿ
#ಕವಿತೆ, #ಜನವರಿ30 ಮಹಾತ್ಮ ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ ಬಾರ? ಅಂದು ಸಂಜೆ ಪ್ರಾರ್ಥನೆಗೆ ದೇವಮಂದಿರದ ದಾರಿಯಲ್ಲಿ ಆಚೆ ಈಚೆ ಮೊಮ್ಮಕ್ಕಳಿಬ್ 05:51 AM ಹಂಚಿ
#ಕಲೆ, #ಚಿತ್ರಕಲೆ ಮಿಣಜಿಗಿ ಮಡಿವಾಳಪ್ಪ ವೀರಪ್ಪ ಮಿಣಜಿಗಿ ಮಡಿವಾಳಪ್ಪ ವೀರಪ್ಪ ಮಿಣಜಿಗಿ ಅವರು ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನೆಯಲ್ಲಿ ಸಿದ್ಧಹಸ್ತರೆನಿಸಿದ್ದವರು. ಮಡಿವಾಳಪ್ಪ ವೀರಪ್ಪ ಮಿಣಜಿಗಿಯವರು 1901ರ ಜನವ 05:50 AM 1 ಹಂಚಿ
#ಅಕ್ಟೋಬರ್2, #ಒಂದೆ ಲೋಹ ಒಂದೆ ಲೋಹ ನಾನು ಅವನು ಒಂದೆ ಲೋಹ ಕಬ್ಬಿಣ-ಕರಿ-ಕಬ್ಬಿಣ. ಯಾವ ರಸವು ಸೋಂಕಿತವನ? ಯಾವ ಬೆಂಕಿ ತಾಕಿತವನ? ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ! (ಗೋಪಾಲಕೃಷ್ಣ ಅಡಿಗರ 'ನನ್ನ ಅವತಾರ'ದಿಂದ) 05:50 AM ಹಂಚಿ
#ಎಚ್. ಜಿ. ರಾಧಾದೇವಿ, #ಜನವರಿ30 ಎಚ್. ಜಿ. ರಾಧಾದೇವಿ ಎಚ್. ಜಿ. ರಾಧಾದೇವಿ ಎಚ್. ಜಿ. ರಾಧಾದೇವಿ ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ರಾಧಾದೇವಿ ಅವರು 1952ರ ಜನವರಿ 30ರಂದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಜನಿಸಿದರು. ಅ 05:49 AM ಹಂಚಿ
#ಆರ. ಎಸ್. ರಾಜಾರಾಮ್, #ಜನವರಿ30 ಆರ್. ಎಸ್. ರಾಜಾರಾಮ್ ಆರ್. ಎಸ್. ರಾಜಾರಾಮ್ ನವಕರ್ನಾಟಕ ಪ್ರಕಾಶನ ಸಂಸ್ಥೆ ಸುಮಾರು 5300 ಕನ್ನಡದ ಮಹತ್ಕೃತಿಗಳನ್ನು ನೀಡಿದೆ. ಈ ಬೃಹತ್ ಸಾಧನೆಯ ಹಿಂದೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಕಾಲದ ಪ್ರೇರಣಾತ್ಮ 05:49 AM ಹಂಚಿ
#ಜನವರಿ30, #ನನ್ನ ಚಿತ್ರಗಳು ನಿನ್ನೊಲುಮೆಯಂದದಲಿ ನಿನ್ನೊಲ್ಮೆಯಂದದಲಿ ನನ್ನೊಲ್ಮೆಯಿರಲಿ ನಿನ್ನಾಳವೆನಗಿರಲಿ ನೀನೇ ನನಗಿರಲಿ ನಿನ್ನಾತ್ಮದಾನಂದ ನನ್ನದಾಗಿರಲಿ ನಿನ್ನೊಳಿರುವ ಶಾಂತಿ ನನ್ನೆದೆಗೆ ಬರಲಿ (ಕುವೆಂಪು ಅವರ ಕವಿತೆಯಿಂದ) At Kukkar 05:34 AM ಹಂಚಿ
#ಜನವರಿ30, #ನೃತ್ಯ ರಕ್ಷಾ ಜಯರಾಂ ರಕ್ಷಾ ಜಯರಾಂ ವೃತ್ತಿಯಿಂದ ದಂತ ವೈದ್ಯೆಯಾಗಿ, ಪ್ರವೃತ್ತಿಯಿಂದ ನೃತ್ಯ ಕಲಾವಿದೆಯಾಗಿರುವ ರಕ್ಷಾ ಜಯರಾಂ ಅವರು ಇಂದು ತಮ್ಮ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ರಕ್ಷಾ ಅವರಿಗೆ ಆತ್ಮೀಯ 05:33 AM ಹಂಚಿ