#ಕವಿತೆ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ಬಣ್ಣನೆ ' ಕವಿರಾಜ ಮಾರ್ಗ ’ ದಲ್ಲಿ ಕನ್ನಡ ನಾಡಿನ ಬಣ್ಣನೆ - ಶ್ರೀವಿಜಯ (ಕ್ರಿ.ಶ. 877) ಕಾವೇರಿಯಿಂದಮಾ ಗೋ ದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಳಯ ವಿಲೀನ ವಿಶದ ವಿಷಯ ವಿಶ 08:18 AM ಹಂಚಿ
#ಅಧ್ಯಾತ್ಮ, #ಗಣಪತಿ ಅಂದರೆ ಗಣಪತಿ ಅಂದರೆ ಆಧ್ಯಾತ್ಮಿಕ ಗುರುಗಳು ದೇವರುಗಳನ್ನು ರೂಪಗಳಲ್ಲಿ ಕಾಣುವಾಗ ಆ ರೂಪಗಳಲ್ಲಿರುವ ಗುಣಗಳನ್ನು ಅರ್ಥೈಸಿ ಅವು ನಮ್ಮ ಗುಣಶಕ್ತಿಗಳಾಗಬೇಕೆಂಬ ಭಕ್ತಿ ಹೊಂದುವುದು ಬಹಳ ಉಪಯುಕ್ತ ಎಂದು ಭಾವಿಸುತ 06:31 PM ಹಂಚಿ
#ನೃತ್ಯ ಶಿವಮೊಗ್ಗದಲ್ಲಿ ‘ನಾಟ್ಯಾರಾಧನಾ-6' ಶಿವಮೊಗ್ಗದಲ್ಲಿ ‘ ನಾಟ್ಯಾರಾಧನಾ ’ ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ಅವಧಿಯ ಶ್ರಾವಣದ ಹಬ್ಬಗಳ ಸಾಮೀಪ್ಯದಲ್ಲಿದ್ದಂತೆಯೇ ಬಂತೆಂದರೆ ಶಿವಮೊಗ್ಗೆಯ ಕಲಾವಲಯದಲ್ಲೊಂದು ವಿಶೇಷ ಸಡಗರ ಮೂಡುತ್ 09:59 AM ಹಂಚಿ
#ಭಕ್ತಿಗೀತೆ ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು 09:39 AM ಹಂಚಿ
#ಆತ್ಮೀಯ, #ನೃತ್ಯ ಅನಾಥ ಮಕ್ಕಳಿಗೊಂದು ಕಾರ್ಯಕ್ರಮ ಅನಾಥ ಮಕ್ಕಳಿಗಾಗಿ ‘ಅನಾವರಣ’ ದಿನಾಂಕ 30.08.2015ರಂದು ಬೆಂಗಳೂರಿನ ಹನುಮಂತನಗರದ ಕೆಂಗಲ್ ಹನುಮಂತಯ್ಯ ಸೌಧದಲ್ಲಿ ಸುರಭಿ ಪ್ರತಿಷ್ಠಾನದ ಅನಾಥ ಮಕ್ಕಳ ಸಲುವಾಗಿ ' ಅನಾವರಣ ' ಎಂಬ 10:06 AM ಹಂಚಿ
#ಕವಿತೆ ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ! ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ! ಬಾವಿಗೆ ನೂಕಿ ಕೊಡ,ನೀರ ಮೇಲಕ್ಕೆ ತರತ್ತೆ! ಹಲಸಿನ ಹಣ್ಣ ಸುಲಿದರೆ ಒಳಗೆ ಸಿಹಿ ತೊಳೆ ಇರತ್ತೆ! ನಗತಾ ನಗತಾ ನೋಡಿ ನಿಮ್ಮ ಕನ್ನಡೀನೂ ನಗತ್ತ 12:59 PM ಹಂಚಿ
#ವಸುಧೇಂದ್ರ, #ಸಾಹಿತ್ಯ ವಸುಧೇಂದ್ರ ವಸುಧೇಂದ್ರ ತಮ್ಮ ಸುಲಲಿತ ಕನ್ನಡ ಬರಹಗಳಿಂದ , ಚೆಂದದ ಪುಸ್ತಕಗಳ ‘ ಛಂದ ಪ್ರಕಾಶನದಿಂದ ’, ಅಂತೆಯೇ ತಮ್ಮ ನಿತ್ಯ ಹಸನ್ಮುಖ ಸರಳ , ಸಜ್ಜನಿಕೆ , ಸುಸಾಂಸ್ಕೃತಿಕ ಮನೋಭಾವಗಳಿಂದ ವಿಶಿಷ್ಟರಾಗಿ 01:27 PM ಹಂಚಿ
#ಎಂ. ಪಿ. ನಟರಾಜಯ್ಯ, #ಕಲೆ ಎಂ. ಪಿ. ನಟರಾಜಯ್ಯ ಎಂ.ಪಿ. ನಟರಾಜಯ್ಯ ನಮ್ಮ ಆತ್ಮೀಯ ಗೆಳೆಯ ಮಹಾನ್ ಕಲಾವಿದ ಎಮ್. ಪಿ. ಜಿ. ನಟರಾಜಯ್ಯ ಅವರ ಜನ್ಮದಿನ ಏಪ್ರಿಲ್ 14 ರಂದು. ತಮ್ಮ ಅದ್ಭುತ ಕಲೆಯಿಂದ ಕಲಾಪ್ರಿಯರ ಮನಸೆಳೆದಿರುವ ನಟರಾಜಯ್ಯನ 07:28 AM ಹಂಚಿ
#ಭಕ್ತಿಗೀತೆ ಕೇಳನೋ ಹರಿ ತಾಳನೋ ಕೇಳನೋ ಹರಿ ತಾಳನೊ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಢಂಬಕದ ಕೂಗ 08:59 AM ಹಂಚಿ
#ಭಕ್ತಿಗೀತೆ ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿತಗತವಾದ ಅತಿ ಪಾಪವನ್ನು ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವ 07:35 AM ಹಂಚಿ
#ಶ್ರೀರಾಮಚಂದ್ರ ಎಂಬುವ ದಿವ್ಯ ಮೌಲ್ಯ, #ಹಬ್ಬಗಳು ಶ್ರೀರಾಮಚಂದ್ರ ಎಂಬುವ ದಿವ್ಯಮೌಲ್ಯ ಶ್ರೀರಾಮಚಂದ್ರ ಎಂಬುವ ದಿವ್ಯಮೌಲ್ಯ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಯವರು ರಚಿಸಿದ ಪೂರ್ವಭಾವಿಯಾಗಿ ವಾಲ್ಮೀಕಿ ಮಹರ್ಷಿಗೆ ನಾರದ ಮಹರ್ಷಿಗಳಿಂದ ಒಂದು ಪ್ರೇರಣೆ ಒದಗುವ ಸಂಭಾಷಣೆ ಇದೆ. 07:32 AM ಹಂಚಿ