#ಅಕ್ಟೋಬರ್4, #ಪತ್ರಿಕೋದ್ಯಮ ವಿಜಯ ಕರ್ನಾಟಕ ವಿಜಯ ಕರ್ನಾಟಕ 26 ವಿಜಯ ಕರ್ನಾಟಕ 26 ಪೂರೈಸಿತು. ವಿಜಯ ಕರ್ನಾಟಕ ಅಂದಿನ ಘಟಾನುಘಟಿ ಪತ್ರಿಕೆಗಳನ್ನು, ಬೆಲೆ ಮತ್ತು ಹಲವು ವೈವಿಧ್ಯಗಳಲ್ಲಿ ಎದುರಿಸಿತು. ಅದು ಇತರ ಪತ್ರಿಕೆಗಳ ವ್ಯಾ 07:00 AM ಹಂಚಿ
#ಅಕ್ಟೋಬರ್4, #ಚಿದಂಬರ ನರೇಂದ್ರ ಚಿದಂಬರ ನರೇಂದ್ರ ಚಿದಂಬರ ನರೇಂದ್ರ ಚಿದಂಬರ ನರೇಂದ್ರ ಎಂದರೆ ಮೊದಲು ಕಣ್ಮುಂದೆ ಬರುವುದು ಅವರು ನಿರೂಪಿಸುವ ಸುಂದರ, ಹೃದಯದ ಕಣ್ತೆರೆಸುವ ಪುಟಾಣಿ ಕಥೆಗಳು ಮತ್ತು ಕವಿತೆಗಳು. ಅವರ ಸುಜ್ಞಾನದ ಅರಸುವಿಕೆ 06:12 AM ಹಂಚಿ
#ಅಕ್ಟೋಬರ್4, #ನನ್ನ ಚಿತ್ರಗಳು ಬಲರಾಮ ಕೃಷ್ಣನ ಅಣ್ಣ ಬಲರಾಮ Lord Krishna's brother Balarama Photo: At Kadamba Hotel, Rajajinagar, Bangalore in the year 2015 06:05 AM ಹಂಚಿ
#ಅಕ್ಟೋಬರ್4, #ಕವಿತೆ ಸಂದೇಹ ನಾವು ಪುಟ್ಟವರಿದ್ದಾಗ ಎಲ್ಲವೂ ನಮಗೆ ತೆರೆದಿತ್ತು ಅಕ್ಕ ಪಕ್ಕದ ಮನೆಗಳೆಲ್ಲಾ ನಮ್ಮ ಮುಕ್ತ ಒಡನಾಟಕ್ಕಿದ್ದವು ಎಲ್ಲರೂ ನಮ್ಮವರೆಂದೆನಿಸುತ್ತಿತ್ತು ಇಂದು ನಮ್ಮ ಮನೆಯೂ ಅಲ್ಲ, ನಮ್ಮ ಮೂಲೆಯಷ್ಟೇ 05:50 AM ಹಂಚಿ
#ಅಕ್ಟೋಬರ್4, #ಜುಲೈ4 ನಾರಾಯಣರಾಯರು ಹುಯಿಲಗೋಳ ನಾರಾಯಣರಾಯರು "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ. ಈ ಹಾಡು ಕನ್ನಡಿಗರ ನರ ನಾಡಿಗಳಲ್ಲಿ ಶಾಶ್ವತವಾಗಿ ನೆಲೆಯೂರಿ ಬ 05:46 AM ಹಂಚಿ
#ಅಕ್ಟೋಬರ್4, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಬೆಳಗಿನ ಸುಂದರ ಸೂರ್ಯೋದಯವನ್ನು ಕಂಡಾಗ ಪರಮಾತ್ಮನ ದರ್ಶನವಾದಷ್ಟೇ ಸಂತಸವಾಗುತ್ತದೆ. Witnessing beautiful Sunrise is a true blessing Photo: At Lalbagh, Bangalore on 05:33 AM ಹಂಚಿ
#ಅಕ್ಟೋಬರ್4, #ಚಂದ್ರಿಕಾ ಗುರುರಾಜ್ ಚಂದ್ರಿಕಾ ಗುರುರಾಜ್ ಚಂದ್ರಿಕಾ ಗುರುರಾಜ್ ಚಂದ್ರಿಕಾ ಗುರುರಾಜ್ ಸುಗಮ ಸಂಗೀತ ಮತ್ತು ಚಲನಚಿತ್ರಗಳ ಗಾಯಕಿಯಾಗಿ ಸಾಧನೆ ಮಾಡಿರುವವರು. ಚಂದ್ರಿಕಾ ಗುರುರಾಜ್ 1959ರ ಅಕ್ಟೋಬರ್ 4ರಂದು ತುಮಕೂರಿನಲ್ಲಿ ಜನಿಸಿ 05:31 AM ಹಂಚಿ
#ಅಕ್ಟೋಬರ್4, #ಕಲೆ ಪುಟ್ಟಸ್ವಾಮಿ ಗುಡಿಗಾರ್ ಪುಟ್ಟಸ್ವಾಮಿ ಗುಡಿಗಾರ್ ಪುಟ್ಟಸ್ವಾಮಿ ಗುಡಿಗಾರ್ ಅವರು ಪ್ರಖ್ಯಾತ ಶಿಲ್ಪಿ, ಪುರಾತತ್ತ್ವ ಶಾಸ್ತ್ರಜ್ಞರು, ಸಂಶೋಧಕರು, ಇತಿಹಾಸ ತಜ್ಞರು ಮತ್ತು ವಿದ್ವಾಂಸರು. ಹಲವು ಕಾಲ ಭಾರತೀಯ ಪು 05:30 AM ಹಂಚಿ
#ಅಕ್ಟೋಬರ್4, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ನಾವ್ ಸಾಗೋ ಹಾದಿಯಲ್ಲಿ ನಗೆ ಹೂವು ಅರಳುತಲಿರಲಿ May flowers of happiness bloom in our way At Palm Jumeira, Dubai on 4.10.2019 05:29 AM ಹಂಚಿ
#ಅಕ್ಟೋಬರ್4, #ಭಕ್ತಿಗೀತೆ ತಾಯೆ ಬಂದು ನೆಲೆಸು ತಾಯೆ ಬಂದು ನೆಲೆಸೌ ಇಂದಿರೆ ಎನ್ನೆಯ ಮಂದಿರದೊಳಗಾನಂದದಿ ಹಲವು ಕಾಲದಿ ಕಾಣದೆ ನಿಮ್ಮನ್ನು ಬಳಲುತನಿರ್ಪೆನು ದೇವಿಯೆ ನಳಿನಾನೇತ್ರೆ ಕರುಣಾದಿಂದಲಿ ಒಲಿದು ಬಂದಿರಿ ದೇವಿಯೆ ಮುತ್ತು ಮಾಣಿಕ್ಯದ ಮ 05:28 AM 9 ಹಂಚಿ