#ಎಚ್. ನರಸಿಂಹಯ್ಯ, #ಜೂನ್6 ಎಚ್. ನರಸಿಂಹಯ್ಯ ಎಚ್. ನರಸಿಂಹಯ್ಯ ಜೂನ್ 6, ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ. ಎಚ್. ನರಸಿಂಹಯ್ಯನವರ ಜನ್ಮದಿನ. ಬದ 08:20 AM 1 ಹಂಚಿ
#ಜೂನ್6, #ವಿನೋದಾ ರವಿ ವಿನೋದಾ ರವಿ ವಿನೋದಾ ರವಿ ಮೈಸೂರಿನ ಎಂಎಂಕೆ ಮತ್ತು ಎಸ್ಡಿಎಮ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿನೋದಾ ಅವರು ಸಾಹಿತ್ಯ ಪ್ರೀತಿಯುಳ್ 08:10 AM ಹಂಚಿ
#ಜೂನ್6, #ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ 1891ರ ಜೂನ್ 6ರಂದು ಕ 07:50 AM 1 ಹಂಚಿ
#ಜೂನ್6, #ಭಕ್ತಿಗೀತೆ ಕಮಲೇ ಕಮಲಾಲಯೆ ಕಮಲೇ ಕಮಲಾಲಯೇ ಕಮಲ ಭವಾದಿ ಸುರ ವಂದಿತ ಪದೇ ತ್ರಿಗುಣಾಭಿಮಾನಿಯೇ ಅಗಣಿತ ಗುಣ ಶ್ರೇಣಿಯೇ ಖಗವಾಹನನ ರಾಣಿಯೇ ಹಗಲು ಇರುಳು ಹರಿಪದಯುಗ ತೋರಿಸೆ ಲಿಂಗ ಶರೀರವ ಭಂಗವ ಮಾಡಲು ನಿನ್ನಂಗದಲ್ಲಿನಾ ಬೆವ 07:49 AM ಹಂಚಿ
#ಜೂನ್6, #ನನ್ನ ಚಿತ್ರಗಳು ನೂತನೋತ್ಸಾಹಗಳ ಚಿಲುಮೆಯಂದ ಹಕ್ಕಿದೋಣಿಯ ರೆಕ್ಕೆವುಟ್ಟಿನ ಸುಯ್ಲು ಗಾಳಿಕೊಳದಲಿ ತೆರೆಯನೇಳಿಸಿರಲು, ಹುಲ್ಲು ಹೂವಿನ ಕೊರಳು ಕೊರಳಿನ ಸುತ್ತ ರತ್ನ ಕಂಠೀಹಾರ ರಾಜಿಸಿರಲು- ಯಾವುದೋ ಹೊಸಹುಟ್ಟು ನಮ್ಮನೆಚ್ಚರಿಸಿರಲು ಕೊಳೆ ಬ 07:28 AM ಹಂಚಿ
#ಜೂನ್6, #ನನ್ನ ಚಿತ್ರಗಳು ಸೌಭಾಗ್ಯ ಲಕ್ಷ್ಮಿ ಶುಭೋದಯ. ತಾಯಿ ಸೌಭಾಗ್ಯ ಲಕ್ಷ್ಮಿ ಸಕಲ ಸುಖ ಸೌಖ್ಯ ನೆಮ್ಮದಿ ಸೌಭಾಗ್ಯ ಸಂಪದಗಳ ಕರುಣಿಸಲಿ. ಶುಭದಿನ 🌷🙏🌷 Happy Day. Good Morning 🌷🙏🌷 07:20 AM ಹಂಚಿ
#ಜನವರಿ5, #ಜೂನ್6 ನಾ. ಡಿಸೋಜ ನಾ. ಡಿಸೋಜ ಮಹಾನ್ ಸಾಹಿತಿ ನಾರ್ಬರ್ಟ್ ಡಿಸೋಜ ಪ್ರಕೃತಿ ಕಾಳಜಿಯ ಮನವುಳ್ಳ ಬರಹಗಾರರೆಂದು ಪ್ರಖ್ಯಾತರಾದವರು. ನಾ. ಡಿಸೋಜ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಜನಿಸಿದ 07:13 AM ಹಂಚಿ
#ಜೂನ್6, #ವೈ. ಎನ್. ಗುಂಡೂರಾವ್ ವೈ. ಎನ್. ಗುಂಡೂರಾವ್ ವೈ. ಎನ್. ಗುಂಡೂರಾವ್ ವೈ. ಎನ್. ಗುಂಡೂರಾವ್ ಬರಹಗಾರರಾಗಿ ಪ್ರಸಿದ್ಧರು. ಹಾಸ್ಯ ಬರಹಗಳಲ್ಲಿ ಹೆಸರಾದ ಇವರು ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ 07:05 AM ಹಂಚಿ
#ಆರ್. ಕೆ. ನಾರಾಯಣಸ್ವಾಮಿ, #ಜೂನ್6 ನಾರಾಯಣಸ್ವಾಮಿ ಆರ್. ಕೆ. ನಾರಾಯಣಸ್ವಾಮಿ ವಿದ್ವಾನ್ ಆರ್. ಕೆ. ನಾರಾಯಣಸ್ವಾಮಿ ಸಂಗೀತಲೋಕದ ಮಹಾನ್ ಹೆಸರು. ನಾರಾಯಣಸ್ವಾಮಿ 1914ರ ಜೂನ್ 6 ರಂದು, ಸಂಗೀತಕ್ಕೆ ಹೆಸರಾದ ಹಾಸನ ಜಿಲ್ಲೆಯ ಅರಕಲಗೂಡು ತಾ 07:00 AM ಹಂಚಿ
#ಆಗಸ್ಟ್20, #ಜೂನ್6 ದೇವರಾಜ ಅರಸು ಡಿ. ದೇವರಾಜ ಅರಸು ಡಿ. ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದವರು. ದೇವರಾಜ ಅರಸು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ 1915ರ ಆಗಸ್ಟ್ 20ರಂದು ಜನಿಸ 06:48 AM ಹಂಚಿ
#ಖಾದ್ರಿಶಾಮಣ್ಣ, #ಜೂನ್6 ಖಾದ್ರಿಶಾಮಣ್ಣ ಖಾದ್ರಿಶಾಮಣ್ಣ ಖಾದ್ರಿ ಶಾಮಣ್ಣ ಪತ್ರಿಕಾ ಸಂಪಾದಕರಾಗಿ, ಸಮಾಜವಾದಿಯಾಗಿ, ಗಾಂಧಿವಾದಿಯಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರಾದವರು. ಖಾದ್ರಿ ಶಾಮಣ್ಣ ಮೇಲುಕೋಟೆಯ ವೈದಿಕ 06:43 AM ಹಂಚಿ
#ಜಿ. ಎನ್. ಬಾಲಸುಬ್ರಹ್ಮಣ್ಯಮ್, #ಜಿಎನ್ಬಿ ಜಿಎನ್ಬಿ ಜಿ. ಎನ್. ಬಾಲಸುಬ್ರಹ್ಮಣ್ಯಮ್ ಜಿ. ಎನ್. ಬಾಲಸುಬ್ರಹ್ಮಣ್ಯಮ್ ಕರ್ನಾಟಕ ಸಂಗೀತ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ನವಶೈಲಿಯ ಪ್ರವರ್ತಕರೆನಿಸಿದ್ದಾರೆ. ಅವರು ಜಿಎನ್ಬಿ ಎಂದೇ ಪ್ರಸಿದ 06:42 AM ಹಂಚಿ
#ಜೂನ್6, #ಮ.ನ. ಮೂರ್ತಿ ಮ.ನ. ಮೂರ್ತಿ ಮ.ನ. ಮೂರ್ತಿ ಮ.ನ. ಮೂರ್ತಿ ಅವರು ಕಾದಂಬರಿಕಾರರಾಗಿ ಮತ್ತು ಪತ್ರಿಕೋದ್ಯಮಿಯಾಗಿ ಪ್ರಸಿದ್ಧ ಹೆಸರು. ಮ. ನರಸಿಂಹಮೂರ್ತಿಯವರು 1906ರ ಜೂನ್ 6ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ 06:40 AM ಹಂಚಿ