#ಜೂನ್3, #ನವೆಂಬರ್6 ಲಲಿತ್ ಜೆ. ರಾವ್ ಮಹಾನ್ ಸಂಗೀತಗಾರ್ತಿ ಲಲಿತ್ ಜೆ. ರಾವ್ ನಿಧನ ಕನ್ನಡ ನಾಡಿನ ಪ್ರಸಿದ್ಧ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಆಗ್ರಾ ಘರಾನಾ ಶೈಲಿಯ ಪ್ರತಿನಿಧಿ ಲಲಿತ್ ಜೆ. ರಾವ್ ನಿಧನರಾಗಿದ 11:37 AM ಹಂಚಿ
#ಜೂನ್4, #ನಾಲ್ವಡಿ ಕೃಷ್ಣರಾಜ ಒಡೆಯರ್ ಕೃಷ್ಣರಾಜ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು. ನಾವು ಯಾವ ಯಾವುದನ್ನು ವಿಶ್ವೇಶ 09:00 AM ಹಂಚಿ
#ಎಸ್. ಪಿ. ಬಾಲಸುಬ್ರಹ್ಮಣ್ಯಮ್, #ಜೂನ್4 ಎಸ್. ಪಿ. ಬಿ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಇಂದು ಅಮರ ಗಾಯಕ ನಮ್ಮೆಲ್ಲರ ಮೆಚ್ಚಿನ ಎಸ್. ಪಿ. ಬಾಲಸುಬ್ರಹ್ಮಣ್ಯಂ ಸಾರ್ ಅವರ ಜನ್ಮದಿನ. ನಮ್ಮ ಎಸ್ಪಿಬಿ ಎಂದರೆ ಅದೇ ಒಂದು ಭಾವ. ಎಸ್ಪಿಬಿ ಅಂದರೆ 08:06 AM ಹಂಚಿ
#ಜೂನ್4, #ನನ್ನ ಚಿತ್ರಗಳು ಅವಳ ನಗೆ ಉಕ್ಕಿಬಹ ನದಿಯಲ್ಲೇ ಅವಳನಗೆ ಬೀಸಿಬಹ ಗಾಳಿಯಲೇ ಅವಳುಸಿರು ಹಸಿಹಸಿರು ಪೈರುಗಳೇ ಅವಳುಡುಗೆ ಆ ತಾಯಿ ರೂಪವೋ ಹಲವು ಬಗೆ ನೋಡು ನೋಡು ಕಣ್ಣಾರ ನಿಂತಿಹಳು ನಗು ನಗುತಾ ಚಾಮುಂಡಿ ನಿಂತಿಹಳು ತಾಯಿ ಹೃ 08:01 AM ಹಂಚಿ
#ಜನವರಿ10, #ಜೂನ್4 ಬಾಸು ಚಟರ್ಜಿ ಬಾಸು ಚಟರ್ಜಿ ಸಿನಿಮಾ ಎಂದರೆ ಆಡಂಭರ, ಇಲ್ಲವೇ ಬಡತನದ ಬವಣೆ ಎಂಬ ಎರಡು ಚಿಂತನೆಗಳನ್ನೇ ಬಿಂಬಿಸುವವರ ಮಧ್ಯೆ ಮಧ್ಯಮ ವರ್ಗದ ಚೆಲುವು ಒಲವುಗಳನ್ನು ಚಲನಚಿತ್ರಗಳಲ್ಲಿ ತಂದು ಕೊಟ್ಟವರಲ್ಲ 07:40 AM ಹಂಚಿ
#ಎನ್. ಅನಂತರಂಗಾಚಾರ್, #ಜೂನ್4 ಎನ್. ಅನಂತರಂಗಾಚಾರ್ ಎನ್. ಅನಂತರಂಗಾಚಾರ್ ಪ್ರೊ. ಎನ್. ಅನಂತರಂಗಾಚಾರ್ ಅವರು ಕನ್ನಡ ಸಾಹಿತ್ಯಲೋಕದ ಮಹಾನ್ ವಿದ್ವಾಂಸರಲ್ಲೊಬ್ಬರು. ಅನಂತರಂಗಾಚಾರ್ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ 1904ರ 07:34 AM ಹಂಚಿ
#ಎಸ್. ನಾರಾಯಣ್, #ಜೂನ್4 ಎಸ್. ನಾರಾಯಣ್ ಎಸ್ ನಾರಾಯಣ್ ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ, ಚಿತ್ರ ಸಾಹಿತಿ ಎಸ್. ನಾರಾಯಣ್ ಅವರ ಹುಟ್ಟಿದ ಹಬ್ಬ ಜೂನ್ 4ರಂದು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದ 07:20 AM ಹಂಚಿ
#ಜೂನ್4, #ಶ್ರೀಲಕ್ಷ್ಮೀ ಕೆ. ಜೆ. ಶ್ರೀಲಕ್ಷ್ಮೀ ಕೆ. ಜೆ. ಕೆ.ಜೆ. ಶ್ರೀಲಕ್ಷ್ಮೀ ವಿದುಷಿ ಕೆ. ಜೆ. ಶ್ರೀಲಕ್ಷ್ಮೀ ಪ್ರತಿಭಾನ್ವಿತ ಸಂಗೀತಗಾರ್ತಿ. ಜೂನ್ 4 ಶ್ರೀಲಕ್ಷ್ಮೀ ಅವರ ಜನ್ಮದಿನ. ತಂದೆ ಕಾಕರ್ಲ ಜಗನ್ನಾಥ ಶರ್ಮ. ತಾಯಿ ಸಿ.ವಿ. ಜಯಲಕ್ 06:59 AM ಹಂಚಿ
#ಆರ್. ಎನ್. ಶ್ರೀಲತಾ, #ಜೂನ್4 ಆರ್. ಎನ್. ಶ್ರೀಲತಾ ಆರ್. ಎನ್. ಶ್ರೀಲತಾ ವಿದುಷಿ ಡಾ. ಆರ್. ಎನ್. ಶ್ರೀಲತಾ ಅವರು ಸಂಗೀತಗಾರ್ತಿಯಾಗಿ, ಸಂಗೀತ ಶಾಸ್ತ್ರಗಳ ಗ್ರಂಥಕರ್ತೆಯಾಗಿ ಮತ್ತು ಸಂಗೀತ ಪ್ರಾಧ್ಯಾಪಕಿಯಾಗಿ ಹೆಸರಾಗಿದ್ದಾರೆ. ಶ್ರೀಲತಾ 06:51 AM ಹಂಚಿ
#ಜೂನ್4, #ಮಾರ್ಚ್2 ಸಾಲಾರ್ ಜಂಗ್ ಸಾಲಾರ್ ಜಂಗ್ ಸಾಲಾರ್ ಜಂಗ್ ಎಂದರೆ ತಕ್ಷಣ ನೆನಪಾಗುವುದು ಹೈದರಾಬಾದಿನಲ್ಲಿರುವ ಭವ್ಯ ಮ್ಯೂಸಿಯಮ್. ಇಲ್ಲಿನ ಅದ್ಬುತ ಸಂಗ್ರಹಗಳನ್ನು ಮಾಡಿದವರು ಮೀರ್ ಯೂಸುಫ್ ಅಲಿ ಖಾನ್ ಸಾಲಾರ್ ಜಂ 06:46 AM ಹಂಚಿ
#ಜೂನ್4, #ವೀರಣ್ಣ ರಾಜೂರ ವೀರಣ್ಣ ರಾಜೂರ ವೀರಣ್ಣ ರಾಜೂರ ಡಾ. ವೀರಣ್ಣ ರಾಜೂರ ಅವರು ಸಾಹಿತಿ ಮತ್ತು ಸಂಶೋಧಕರಾಗಿ ಹೆಸರಾದವರು. ವೀರಣ್ಣ ರಾಜೂರ 1947ರ ಜೂನ್ 4ರಂದು ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಜನಿಸಿ 06:35 AM ಹಂಚಿ
#ಜೂನ್4, #ನೂತನ್ ನೂತನ್ ನೂತನ್ ನೂತನ್ ಹಿಂದೀ ಚಿತ್ರರಂಗ ಕಂಡ ಸುಂದರ ಮತ್ತು ಮಹಾನ್ ಪ್ರತಿಭಾವಂತ ಅಭಿನೇತ್ರಿ. ಅವರ ಹೆಸರು ನೂತನ್ ಬೆಹ್ಲ್ ಎಂದಾದರೂ ಅವರು ನೂತನ್ ಎಂದೇ ಪ್ರಖ್ಯಾತರು. ನೂತನ್ 1936ರ ಜೂನ್ 4 06:28 AM ಹಂಚಿ
#ಅಂಬಾತನಯ ಮುದ್ರಾಡಿ, #ಜೂನ್4 ಅಂಬಾತನಯ ಮುದ್ರಾಡಿ ಅಂಬಾತನಯ ಮುದ್ರಾಡಿ ಅಂಬಾತನಯ ಮುದ್ರಾಡಿ ಮಹಾನ್ ವಿದ್ವಾಂಸರು, ಹಿರಿಯ ಯಕ್ಷಗಾನ ಕವಿ, ಪ್ರಸಿದ್ಧ ಅರ್ಥದಾರಿ ಮತ್ತು ಮಹತ್ವದ ಬರಹಗಾರರು. ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. " 06:25 AM ಹಂಚಿ
#ಅರ್ಷಿತಾ, #ಉದ್ಯಮ ಅರ್ಷಿತಾ ಅರ್ಷಿತಾ ಅಯ್ಯಂಗಾರ್ ಕನ್ನಡತಿ ಡಾ. ಅರ್ಷಿತಾ ಅಯ್ಯಂಗಾರ್ ಕಿರು ವಯಸ್ಸಿನಲ್ಲೇ ಉದ್ಯಮಿಯಾಗಿ ಯಶ ಸಾಧಿಸಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದವರು. ಜೂನ್ 4 ಅರ್ಷಿತಾ ಅವರ ಜನ್ಮದಿನ. ಸ 05:50 AM ಹಂಚಿ
#ಅಕ್ಟೋಬರ್10, #ಜೂನ್4 ವಸಂತ ಕುಷ್ಟಗಿ ವಸಂತ ಕುಷ್ಟಗಿ ಹಿರಿಯ ಸಾಹಿತಿಗಳೂ, ಸಂಘಕರೂ ಅದ ಡಾ. ವಸಂತ ಕುಷ್ಟಗಿ ಅವರು ನಿಧನರಾಗಿದ್ದಾರೆ. ವಸಂತ ಕುಷ್ಟಗಿಯವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 1936ರ ಅಕ್ಟೋಬರ್ 10ರಂದು ಜನಿಸಿ 05:42 AM ಹಂಚಿ